18-03-2021, ಗುರುವಾರ ಜೆರುಸಲೇಮಿನ ಸಂತ ಸಿರಿಲ್ರ ಸ್ಮರಣೆ
19-03-2021, ಶುಕ್ರವಾರ ಸಂತ ಜೋಸೆಫರ ಮಹೋತ್ಸವ
ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನವೃಂದದಸದಸ್ಯರಿಗೆ ವಂದನೆಗಳು.
ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ, ಪಾಲನಾಸಮಿತಿಸದಸ್ಯರಿಗೆ, ವಿನ್ಸೆಂಟ್ದಿಪೌಲ್ ಸಭೆಯ ಸದಸ್ಯರಿಗೆಮತ್ತುಯುವಕ–ಯುವತಿಯರಿಗೆ ಕೃತಜ್ಞತೆಗಳು.
ನಮ್ಮ ಧರ್ಮಕೇಂದ್ರದಲ್ಲಿ ಒಂದು ದಿನದ ತಪಸ್ಸು ಕಾಲದ ಧ್ಯಾನಕೂಟವನ್ನು ನಡೆಸಿಕೊಟ್ಟು, ತಪಸ್ಸುಕಾಲದ ಜೀವನವನ್ನು ಭಕ್ತಿಯುತವಾಗಿ ಮುನ್ನಡೆಸಲು ಪ್ರಬೋಧನೆ ಮತ್ತು ಬಲಿಪೂಜೆಯನ್ನು ನೀಡಿ ಸಹಾಯಮಾಡಿದ ಚಿಕ್ಕಮಗಳೂರು ಧರ್ಮಕ್ಷೇತ್ರದ ಫಾ ಪ್ಯಾಟ್ರಿಕ್ ಜೋನಾಸ್ರವರಿಗೆ ಸರ್ವರ ಪರವಾಗಿ ಕೃತಜ್ಞತೆಗಳು.
ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ4ನೇವಲಯ (ಕಾರ್ಮೆಲ್ಮಾತೆವಲಯ)ದ ಸದಸ್ಯರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
12-03-2021, ಕಳೆದ ಶುಕ್ರವಾರದ ಶಿಲುಬೆಹಾದಿ ಮತ್ತು ಬಲಿಪೂಜೆಗೆ ಸಹಾಯಮಾಡಿದ 7ನೇ ಮತ್ತು 8ನೇ ವಲಯದ ಸರ್ವರಿಗೂ ಕೃತಜ್ಞತೆಗಳು.
ಬರುವ 19-03-2021,ಶುಕ್ರವಾರಸಂಜೆ 6-00 ಗಂಟೆಗೆಶಿಲುಬೆಹಾದಿಮತ್ತುಬಲಿಪೂಜೆ ಇರುವುದು ಹಾಗೂ 9ನೇ ಮತ್ತು 10ನೇ ವಲಯದ ಸದಸ್ಯರು ಸಹಾಯಮಾಡಲು ಆಹ್ವಾನಿಸುತ್ತೇನೆ, ದಾನಿಗಳು ಭೋಜನ ವ್ಯವಸ್ಥೆ ಮಾಡಿರುತ್ತಾರೆ, ದಯಮಾಡಿ ಸಹಕರಿಸಿ.
ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು 5ನೇವಲಯ (ಲೂರ್ದುಮಾತೆವಲಯ)ದಕುಟುಂಬಗಳನ್ನು ಆಹ್ವಾನಿಸುತ್ತೇನೆ.